Sunday, June 26, 2022

ಸೇಡಂ ತಾಲೂಕಿನ ನಲಿಕಲಿ ಅತಿಥಿ ಶಿಕ್ಷಕರಿಗೆ ದಿ 20-6-2022 ರಿಂದ 22-6-2022 ರವರೆಗೆ ಕಲಿಕಾ ಚೇತರಿಕೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಸುಗಮಕಾರರಾಗಿ ಬಿ.ಆರ್.ಪಿ ಧರ್ಮಪಾಲ, ಶ್ರೀ ಕರಿಗೂಳಿ ಸ.ಶಿ, ಶ್ರೀ ಶಿವಕುಮಾರ ಮಾಲಿಪಾಟೀಲ ಸ.ಶಿ ಹಾಗೂ ಗಂಗಾಧರ ಸ್ವಾಮಿ ಅವರು ನೆರವೇರಿಸಿದರು.

No comments:

Post a Comment